ಸುತ್ತಲೂ ಮಬ್ಬಿರಲು
ಮನದೊಳಗೆ ಕಹಿಯಿರಲು
ಸುಲಿಯೊಳಗೆ ಸಿಲುಕಿರಲು
ದನಿ ಆಳದಿ ಅಡಗಿರಲು
ನೆನಪುಗಳು ಕಾಡಿರಲು
ಮತ್ತದೇ ಪ್ರಶ್ನೆ
ಚೆಲುವೆ ಯಾಕೆ ಬಂದೆ ನನ್ನ ಕಣ್ಣ ಮುಂದೆ.. ??
ನನ್ನ ಮನಸಿಗೆ ತೋಚಿದ ನಾಲ್ಕು ಸಾಲುಗಳ ಆಗಾಗ ಇಲ್ಲಿ ಬರಿತ ಇರ್ತೇನೆ, ನಾನು ವರುಣ್ ಅಂತ, ವೃತ್ತಿಯಲ್ಲಿ ಒಬ್ಬ ರೇಡಿಯೋ ಉದ್ಗೊಷಕ (ಆರ್.ಜೆ). ಎಲ್ರು ಅಂದ್ಕೊಂಡಂತೆ ನಾವೆಲ್ರು ಯಾವತ್ತು ಸಂತೋಷವನ್ನು ಮಾತ್ರ ಕಾಣ್ತಾ ಇರಲ್ಲ, ನಮಗೂ ನಿಮ್ ತರ ನೂರೆಂಟು ತಲೆಬಿಸಿ, ನೋವುಗಳು ಇದ್ದೆ ಇರುತ್ತೆ. ನೋವು ನಲಿವುಗಳ ಮದ್ಯೆ ಒಂದಷ್ಟು ಸಾಲುಗಳ ಗೀಚುವ ಅಬ್ಯಾಸ ನಂದು. ಅವುಗಳಲ್ಲಿ ಕೆಲವು ಇಲ್ಲಿದೆ.
No comments:
Post a Comment