ಬಾಳ ಸಲಿಗೆಯಲಿ ಪ್ರೀತಿಯಿದೆ,
ಅವಳ ನೆನಪಲಿ ಅದೇನೋ ಹಿತವಿದೆ,
ಪ್ರತಿ ಉಸಿರಲು ಅವಳ ಹೆಸರಿದೆ,
ಪ್ರೀತಿಯ ಎಲ್ಲ ಪದಗಳು ಅವಳಿಗೆ ಸಂದಿವೆ,
ನಾಕಾಣೆ ಯಾಕೆ ಈಗೀಗ ಅವಳ ಮನಸು,
ದೂರ ಬಹುದೂರ ಸಾಗಿ ಹಿಂತಿರುಗಿ ನಗುತಿದೆ.
-ವರುಣ್ ಕಂಜರ್ಪಣೆ.
ನನ್ನ ಮನಸಿಗೆ ತೋಚಿದ ನಾಲ್ಕು ಸಾಲುಗಳ ಆಗಾಗ ಇಲ್ಲಿ ಬರಿತ ಇರ್ತೇನೆ, ನಾನು ವರುಣ್ ಅಂತ, ವೃತ್ತಿಯಲ್ಲಿ ಒಬ್ಬ ರೇಡಿಯೋ ಉದ್ಗೊಷಕ (ಆರ್.ಜೆ). ಎಲ್ರು ಅಂದ್ಕೊಂಡಂತೆ ನಾವೆಲ್ರು ಯಾವತ್ತು ಸಂತೋಷವನ್ನು ಮಾತ್ರ ಕಾಣ್ತಾ ಇರಲ್ಲ, ನಮಗೂ ನಿಮ್ ತರ ನೂರೆಂಟು ತಲೆಬಿಸಿ, ನೋವುಗಳು ಇದ್ದೆ ಇರುತ್ತೆ. ನೋವು ನಲಿವುಗಳ ಮದ್ಯೆ ಒಂದಷ್ಟು ಸಾಲುಗಳ ಗೀಚುವ ಅಬ್ಯಾಸ ನಂದು. ಅವುಗಳಲ್ಲಿ ಕೆಲವು ಇಲ್ಲಿದೆ.